ವಿಶ್ವೇಶ್ವರ ಭಟ್ಟರು ಕನ್ನಡಪ್ರಭ ಪತ್ರಿಕೆಯ ಪ್ರಧಾನ ಸಂಪಾದಕರಾಗಿದ್ದಾರೆ. ಈ ಹಿಂದೆ ಸಹ-ಸಂಪಾದಕರಾಗಿ ಇದೇ ಪತ್ರಿಕೆಯಲ್ಲಿ ಭಟ್ಟರು ಕೆಲಸ ಮಾಡಿದ್ದರು. ಕನ್ನಡದ ವಿಷಯದಲ್ಲಿ ಕನ್ನಡಪ್ರಭ ಹೆಚ್ಚು ಉಗ್ರವಾಗಿ ಜನರನ್ನು ಎಚ್ಚರಿಸುತ್ತಾ ಬಂದಿದೆ. ಮತ್ತು ಯಾವುದೇ ರಾಜಕೀಯ ಪಕ್ಷಕ್ಕೂ ಮಣೆ ಹಾಕದೇ ತನ್ನದೇ ಆದ ಛಾಪನ್ನೂ ಉಳಿಸಿಕೊಂಡಿದೆ. ಇನ್ನು ಮುಂದೆ ಭಟ್ಟರು ಪತ್ರಿಕೆಯನ್ನು ಯಾವ ರೀತಿ ಮುನ್ನಡೆಸುತ್ತಾರೆ ಕಾದು ನೋಡಬೇಕಾಗಿದೆ. ಮೂರನೇ ಸ್ಥಾನದಲ್ಲಿರು ಪತ್ರಿಕೆ
ಕನ್ನಡಪ್ರಭ ಸೇರಿದ್ದು ಸಂತೋಷದ ವಿಷಯ. ಕನ್ನಡದ ವಿಷಯದಲ್ಲಿ ಈ ಪತ್ರಿಕೆ ಮೊದಲಿನಿಂದಲೂ ವಿಶೇಷ ಕಾಳಜಿ ವಹಿಸುತ್ತಾ ಬಂದಿದೆ. ಇನ್ನು ಭಟ್ಟರ ಸಾರಥ್ಯದಲ್ಲಿ ಹೊಸ ಹೋರಾಟಗಳು ಶುರುವಾಗಲಿ. ಮುಖ್ಯವಾಗಿ ನಾಡಿಗೆ ಮಾರಕವಾಗಿರುವ ಭ್ರಷ್ಟಾಚಾರದ ವಿರುದ್ಧ ತಮ್ಮ ಲೇಖನಿ ಜಳಪಿಸಲಿ.
ಕನ್ನಡಪ್ರಭ ಸೇರಿದ್ದು ಸಂತೋಷದ ವಿಷಯ. ಕನ್ನಡದ ವಿಷಯದಲ್ಲಿ ಈ ಪತ್ರಿಕೆ ಮೊದಲಿನಿಂದಲೂ ವಿಶೇಷ ಕಾಳಜಿ ವಹಿಸುತ್ತಾ ಬಂದಿದೆ. ಇನ್ನು ಭಟ್ಟರ ಸಾರಥ್ಯದಲ್ಲಿ ಹೊಸ ಹೋರಾಟಗಳು ಶುರುವಾಗಲಿ. ಮುಖ್ಯವಾಗಿ ನಾಡಿಗೆ ಮಾರಕವಾಗಿರುವ ಭ್ರಷ್ಟಾಚಾರದ ವಿರುದ್ಧ ತಮ್ಮ ಲೇಖನಿ ಜಳಪಿಸಲಿ.
ಕಾಮೆಂಟ್ಗಳು