ಕೊನೆಗೂ ಅಕ್ರಮ ಪಡಿತರ ಚೀಟಿ ಮತ್ತು ಅಕ್ರಮ ಅನಿಲ ಸಿಲಿಂಡರ್ ಬಳಕೆದಾರರ ಮೇಲೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ೧.೨ ಕೋಟಿ ಕುಟುಂಬಗಳಿಗೆ ನಮ್ಮ ಅಧಿಕಾರಿಗಳು ಲಂಚ ತಿಂದು ೧.೬ ಪಡಿತರ ಚೀಟಿ ಒದಗಿಸಿದ್ದಾರೆ. ಆದರೂ ಎಷ್ಟೋ ಬಡವರಿಗೆ ಅದು ದೊರೆತಿಲ್ಲ. ಹಾಗೆಯೇ ಅನಿಲ ಸಿಲಿಂಡರ್ ಸಹ.
ಸಚಿವೆ ಶೋಭಾ ಅವರಿಗೆ ಧನ್ಯವಾದಗಳು. ಆದರೆ ಇದು ಬರೇ ಆರಂಭ ಶೂರತ್ವ ಆಗಬಾರದು. ಎಲ್ಲಾ ಅಕ್ರಮ ಪಡಿತರ ಚೀಟಿಗಳು ಮತ್ತು ಅನಿಲ ಬಳಕೆಗಳು ರದ್ದಾಗಬೇಕು. ಇದನ್ನು ಅವರು ಮಾಡಿ ಜನ ಮೆಚ್ಚುಗೆಗೆ ಕಾರಣರಾಗಲಿ ಎಂದು ಹಾರೈಸೋಣ.
ಸಚಿವೆ ಶೋಭಾ ಅವರಿಗೆ ಧನ್ಯವಾದಗಳು. ಆದರೆ ಇದು ಬರೇ ಆರಂಭ ಶೂರತ್ವ ಆಗಬಾರದು. ಎಲ್ಲಾ ಅಕ್ರಮ ಪಡಿತರ ಚೀಟಿಗಳು ಮತ್ತು ಅನಿಲ ಬಳಕೆಗಳು ರದ್ದಾಗಬೇಕು. ಇದನ್ನು ಅವರು ಮಾಡಿ ಜನ ಮೆಚ್ಚುಗೆಗೆ ಕಾರಣರಾಗಲಿ ಎಂದು ಹಾರೈಸೋಣ.
ಕಾಮೆಂಟ್ಗಳು