ನಿನ್ನೆ ಯಡಿಯೂರಪ್ಪನವರು ಕುಮಾರಸ್ವಾಮಿಗೆ ಬರೆದ ಬಹಿರಂಗ ಪತ್ರಕ್ಕೆ ಆದ ಖರ್ಚು ( ಪತ್ರಿಕೆಗಳ ಜಾಹೀರಾತು ಶುಲ್ಕ ) ಸುಮಾರು ಒಂದು ಕೋಟಿ. ಇದು ರಾಜ್ಯದ ಬೊಕ್ಕಸದಿಂದ ನೀಡಲಾಗಿದೆ.
ಅಲ್ಲಾ ಇವರ ವೈಯಕ್ತಿಕ ತೀಟೆಗೆ ಸಿಗೋದು ಸಾರ್ವಜನಿಕರ ಹಣವೇನಾ ? ಕುಮಾರಸ್ವಾಮಿಗೆ ಒಂದು ರಿಜಿಸ್ಟರ್ ಪೋಸ್ಟ್ ಮಾಡಿದ್ದರಾಗುತ್ತಿರಲಿಲ್ಲವೇ ? ಅಥವಾ ಸಾವಿರ ರೂಪಾಯಿಯಲ್ಲಿ ಒಂದು ಪತ್ರಿಕಾ ಘೋಷ್ಠಿ ನಡೆಸಬಹುದಿತ್ತು.
ಯಡ್ಡಿ ಆಹ್ವಾನವನ್ನು ಕುಮ್ಮಿಯೂ ಒಪ್ಪಿಕೊಂಡಿದ್ದಾರೆ. ಇದೇ ತಿಂಗಳ ೨೭ಕ್ಕೆ ಇಬ್ಬರೂ ಧರ್ಮಸ್ಥಳ ತೆರಳಿ ಅಲ್ಲಿ ಪರಸ್ಪರ ಪ್ರಮಾಣ ಮಾಡುತ್ತಾರಂತೆ. "ಯಡ್ಡಿ ಪರವಾಗಿ ತಮಗೆ ಕರೆ ಮಾಡಿದ ಲೇಹರ್ಸಿಂಗ್ ಸಹ ಬಂದು ಪ್ರಮಾಣ ಮಾಡಬೇಕು." ಎಂದು ಕುಮ್ಮಿ ಹೇಳಿದ್ದಾರೆ. ಅಂದು ಏನಾಗುತ್ತೋ ಗೊತ್ತಿಲ್ಲ. ಒಂದು ವೇಳೆ ಇಬ್ಬರೂ ಪ್ರಮಾಣ ಮಾಡಿದರು ಅಂತಲೇ ಇಟ್ಟುಕೊಳ್ಳೋಣ. ಆಗ ಸುಳ್ಳು ಹೇಳಿದ್ದು ಯಾರು ಎಂದು ದೇವರಿಗೆ ತಿಳಿಯಬಹುದೇನೋ... ಜನರಿಗೆ ಹೇಗೆ ತಿಳಿಯುತ್ತೆ. ಮತ್ತೆ ಇವರಿಬ್ಬರೂ ಪರಸ್ಪರ ದೋಶಾರೋಪ ಮಾಡಿಕೊಳ್ಳುತ್ತಾ ಕಾಲಹರಣ ಮಾಡುತ್ತಾರೆ ಅಷ್ಟೇ.
ಇದಕ್ಕೆ ಕೊನೆ ಇಲ್ಲವೇ ?
ಅಲ್ಲಾ ಇವರ ವೈಯಕ್ತಿಕ ತೀಟೆಗೆ ಸಿಗೋದು ಸಾರ್ವಜನಿಕರ ಹಣವೇನಾ ? ಕುಮಾರಸ್ವಾಮಿಗೆ ಒಂದು ರಿಜಿಸ್ಟರ್ ಪೋಸ್ಟ್ ಮಾಡಿದ್ದರಾಗುತ್ತಿರಲಿಲ್ಲವೇ ? ಅಥವಾ ಸಾವಿರ ರೂಪಾಯಿಯಲ್ಲಿ ಒಂದು ಪತ್ರಿಕಾ ಘೋಷ್ಠಿ ನಡೆಸಬಹುದಿತ್ತು.
ಯಡ್ಡಿ ಆಹ್ವಾನವನ್ನು ಕುಮ್ಮಿಯೂ ಒಪ್ಪಿಕೊಂಡಿದ್ದಾರೆ. ಇದೇ ತಿಂಗಳ ೨೭ಕ್ಕೆ ಇಬ್ಬರೂ ಧರ್ಮಸ್ಥಳ ತೆರಳಿ ಅಲ್ಲಿ ಪರಸ್ಪರ ಪ್ರಮಾಣ ಮಾಡುತ್ತಾರಂತೆ. "ಯಡ್ಡಿ ಪರವಾಗಿ ತಮಗೆ ಕರೆ ಮಾಡಿದ ಲೇಹರ್ಸಿಂಗ್ ಸಹ ಬಂದು ಪ್ರಮಾಣ ಮಾಡಬೇಕು." ಎಂದು ಕುಮ್ಮಿ ಹೇಳಿದ್ದಾರೆ. ಅಂದು ಏನಾಗುತ್ತೋ ಗೊತ್ತಿಲ್ಲ. ಒಂದು ವೇಳೆ ಇಬ್ಬರೂ ಪ್ರಮಾಣ ಮಾಡಿದರು ಅಂತಲೇ ಇಟ್ಟುಕೊಳ್ಳೋಣ. ಆಗ ಸುಳ್ಳು ಹೇಳಿದ್ದು ಯಾರು ಎಂದು ದೇವರಿಗೆ ತಿಳಿಯಬಹುದೇನೋ... ಜನರಿಗೆ ಹೇಗೆ ತಿಳಿಯುತ್ತೆ. ಮತ್ತೆ ಇವರಿಬ್ಬರೂ ಪರಸ್ಪರ ದೋಶಾರೋಪ ಮಾಡಿಕೊಳ್ಳುತ್ತಾ ಕಾಲಹರಣ ಮಾಡುತ್ತಾರೆ ಅಷ್ಟೇ.
ಇದಕ್ಕೆ ಕೊನೆ ಇಲ್ಲವೇ ?
ಕಾಮೆಂಟ್ಗಳು